ವೈರಲ್

ನಾಗಮಂಗಲದ ಕೋಟೆ ಗಣೇಶೋತ್ಸವಕ್ಕೆ ಚಾಲನೆ..!

ನಾಗಮಂಗಲದ ಪ್ರಮುಖ ವೃತ್ತಗಳಲ್ಲಿ ಕೇಸರಿ ಬಂಟಿಂಗ್, ಬ್ಯಾನರ್ಸ್. ಗಣೇಶೋತ್ಸವಕ್ಕೆ ಪೊಲೀಸರ ಸರ್ಪಗಾವಲು ಇದೆ. ಕೋಮು ಗಲಭೆಗೆ ಹೊತ್ತು ಉರಿದಿದ್ದ ನಾಗಮಂಗಲ ಈಗ ಶಾಂತವಾಗಿದೆ. ಸೆ.11ರ ಕೋಮು ಗಲಭೆ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಮಂಡ್ಯ :  ನಾಗಮಂಗಲದ ಕೋಟೆ ಗಣಪತಿ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದು, ಗಣೇಶೋತ್ಸವಕ್ಕೆ ಹಿಂದುಪರ ಸಂಘಟನೆ ಕಾರ್ಯಕರ್ತರು ಹರಿದು ಬರುತ್ತಿದ್ಧಾರೆ. ಈ ಸಂಬಂಧ ನಾಗಮಂಗಲ ಪಟ್ಟಣ ಕೇಸರಿಮಯವಾಗಿದೆ. 

 

ನಾಗಮಂಗಲದ ಪ್ರಮುಖ ವೃತ್ತಗಳಲ್ಲಿ ಕೇಸರಿ ಬಂಟಿಂಗ್, ಬ್ಯಾನರ್ಸ್. ಗಣೇಶೋತ್ಸವಕ್ಕೆ ಪೊಲೀಸರ ಸರ್ಪಗಾವಲು ಇದೆ. ಕೋಮು ಗಲಭೆಗೆ ಹೊತ್ತು ಉರಿದಿದ್ದ ನಾಗಮಂಗಲ ಈಗ ಶಾಂತವಾಗಿದೆ. ಸೆ.11ರ ಕೋಮು ಗಲಭೆ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.