ಕರ್ನಾಟಕ

ಚನ್ನಪಟ್ಟಣ ವಿಧಾನಸಭಾ ರಣಕಣದಲ್ಲಿ ನಿಖಿಲ್ ಕುಮಾಸ್ವಾಮಿ ಭರ್ಜರಿ ಪ್ರಚಾರ..!

ವೀರೇಗೌಡನದೊಡ್ಡಿ ಮತ್ತು ನೇರಳೂರಿನಲ್ಲೂ ನಿಖಿಲ್ ಮತಯಾಚನೆ ನಡೆಸಿದ್ದು, ವೀರೇಗೌಡನದೊಡ್ಡಿ ಗ್ರಾಮಸ್ಥರೂ ಕೂಡ ನಿಖಿಲ್ ಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಮನೆ ಮೇಲಿಂದ ಪುಷ್ಪ ವೃಷ್ಠಿ ಹರಿಸಿ ನಿಖಿಲ್ ಕುಮಾರಸ್ವಾಮಿಯವರನ್ನ ಬರಮಾಡಿಕೊಂಡಿದ್ದಾರೆ.

ರಾಮನಗರ : ಚನ್ನಪಟ್ಟನ ವಿಧಾನಸಭಾ ಕ್ಷೇತ್ರದಲ್ಲಿ ಎನ್ ಡಿಎ ಆಭ್ಯರ್ಥಿ ನಿಖಿಲ್ ಕುಮಾರಸ್ವಾಮಿ  ಚುನಾವಣಾ ಪ್ರಚಾರ ಮುಂದುವರೆದಿದೆ. ಗುಡಿ ಸರಗೂರಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ್ದು, ಆರತಿ ಬೆಳಗಿ ನಿಖಿಲ್ ಅವರನ್ನ  ಮಹಿಳೆಯರು ಸ್ವಾಗತಿಸಿದ್ದಾರೆ. ಈ ವೇಳೆ ವೃದ್ಧೆಯರ ಕಾಲಿಗೆ ಬಿದ್ದು ನಿಖಿಲ್ ಕುಮಾರಸ್ವಾಮಿ ಆಶೀರ್ವಾದ ಪಡೆದಿದ್ದಾರೆ.

ವೀರೇಗೌಡನದೊಡ್ಡಿ ಮತ್ತು ನೇರಳೂರಿನಲ್ಲೂ ನಿಖಿಲ್ ಮತಯಾಚನೆ ನಡೆಸಿದ್ದು, ವೀರೇಗೌಡನದೊಡ್ಡಿ ಗ್ರಾಮಸ್ಥರೂ ಕೂಡ ನಿಖಿಲ್ ಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಮನೆ ಮೇಲಿಂದ ಪುಷ್ಪ ವೃಷ್ಠಿ ಹರಿಸಿ ನಿಖಿಲ್ ಕುಮಾರಸ್ವಾಮಿಯವರನ್ನ ಬರಮಾಡಿಕೊಂಡಿದ್ದಾರೆ.