ಕರ್ನಾಟಕ

ಹಠ ಮಾಡಿ ಆಟದ ಅಖಾಡಕ್ಕಿಳಿದು ಟಾಸ್ಕ್‌ ಕೈ ಚೆಲ್ಲಿದ ಉಗ್ರಂ

ಎಲ್ಲ ಸ್ಪರ್ಧಿಗಳು ನಾನು.. ನಾನು ಎನ್ನುವಂತೆ ಕೈ ಮೇಲೆ ಎತ್ತಿದ್ದರು. ಆದ್ರೆ ಉಗ್ರಂ ಮಂಜು ಓವರ್‌ ಕನ್ಫಿಡೆನ್ಸ್‌ ತೋರಿ ಆಟದ ಅಕಾಡಕ್ಕಿಳಿದು ಟಾಸ್ಕ್‌ ಸೋತಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಹೊಸ ಟಾಸ್ಕ್ ಶುರುವಾಗಿದೆ. ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನ ಗಳಿಸಿ ಕೊಡುವ ಸಾಮರ್ಥ್ಯ ಇರುವ 6 ಸದಸ್ಯರು ಯಾರು ಎಂದು ಘೋಷಿಸಬೇಕೆಂದು ಭವ್ಯ ತಿಳಿಸಿದ್ದಾರೆ. ಈ ವೇಳೆ ಎಲ್ಲ ಸ್ಪರ್ಧಿಗಳು ನಾನು.. ನಾನು ಎನ್ನುವಂತೆ ಕೈ ಮೇಲೆ ಎತ್ತಿದ್ದರು. ಆದ್ರೆ ಉಗ್ರಂ ಮಂಜು ಓವರ್‌ ಕನ್ಫಿಡೆನ್ಸ್‌ ತೋರಿ ಆಟದ ಅಕಾಡಕ್ಕಿಳಿದು ಟಾಸ್ಕ್‌ ಸೋತಿದ್ದಾರೆ.