ನವೆಂಬರ್ 1ರಿಂದ 19ರ ವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಯಾರೂ ಪ್ರಯಾಣಿಸಬೇಡಿ ಎಂದು, ಖಲಿಸ್ತಾನದ ಚಳವಳಿಗಾರ ಗುರು ಪಸ್ವಂತ್ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ಎನ್ನುವುದಕ್ಕಿಂತಲೂ ಇದೊಂದು ಬೆದರಿಕೆಯಾಗಿದೆ.
ಇದೇ ರೀತಿ ಕಳೆದ ವರ್ಷವೂ ಇದೇ ರೀತಿ ಹೇಳಿದ್ದ ಇವರು, ವಿವಿಧ ಕಡೆ ಬಾಂಬ್ ಇಟ್ಟಿರುವ ಬೆದರಿಕೆ ಬರುತ್ತಿರುವ ಹೊತ್ತಲ್ಲೇ ಈ ಎಚ್ಚರಿಕೆ ನೀಡಿದ್ದಾರೆ.